Karunadu Studio

ಬೆಳಗಾವಿ

ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಕಾನೂನು ಸಚಿವ ಎಚ್‌ಕೆ‌ ಪಾಟೀಲ ಉಡಾಪೆ ಉತ್ತರ.!

ಬೆಳಗಾವಿ

ಗಡಿ ವಿವಾದವೇ ಇಲ್ಲ, ಗಡಿ ವಿವಾದ ಇದೆ ಎಂದು ಯಾರು ಹೇಳಿದ್ರು! ಚುನಾವಣೆ ‌ಬಂದಾಗ ಮಹಾರಾಷ್ಟ್ರ ನಾಯಕರಿಗೆ ಗಡಿವಿವಾದ ನೆನಪಾಗುತ್ತೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ ಉಡಾಫೆ ಉತ್ತರ ನೀಡಿದ್ದಾರೆ.

ಹೇಗೆ ಬಿಜೆಪಿಗರಿಗೆ ಚುನಾವಣೆ ‌ಬಂದಾಗ ವಕ್ಫ್, ರಾಮಮಂದಿರ‌ ನೆನಪಾಗುತ್ತೋ? ಹಾಗೆ‌ ಚುನಾವಣೆ ‌ಬಂದಾಗ ಮಹಾರಾಷ್ಟ್ರ ನಾಯಕರಿಗೆ ‌ಗಡಿವಿವಾದ ನೆನಪಾಗುತ್ತೆ.

ಚುನಾವಣೆ ಬಂದಾಗ ಮತಗಳ ಬೇಟೆಗೆ ಮಹಾರಾಷ್ಟ್ರ ನಾಯಕರು ಗಡಿವಿವಾದ ಬಗ್ಗೆ ಮಾತನಾಡ್ತಾರೆ.

ಕರ್ನಾಟಕ ‌ದೃಷ್ಠಿಯಿಂದ ಗಡಿ ವಿವಾದ ಮುಗಿದ ಅಧ್ಯಾಯ. ಎಂಇಎಸ್‌ನವರು ‌ಕರಾಳ‌ ದಿನ ಮಾಡ್ತಾರಂದ್ರೆ ಗಡಿ ವಿವಾದ ಇದೆ ಎಂದು ಅರ್ಥವಲ್ಲ. ಈ ಹಿಂದೆ ಗಡಿ ಉಸ್ತುವಾರಿ ಸಚಿವರಾಗಿದ್ದ ಕಾನೂನು ಸಚಿವ ಎಚ್.ಕೆ. ಪಾಟೀಲ ಬೆಳಗಾವಿಯಲ್ಲಿ ‌ಪ್ರತಿಕ್ರಿಯೆ ನೀಡಿದ್ದಾರೆ.

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ ಬೆಳಗಾವಿ ಬ್ರೇಕಿಂಗ್ ನ್ಯೂಸ್

ಚುನಾವಣೆ ಹಿನ್ನೆಲೆ ಎಂಇಎಸ್ಐ ಪುಂಡಾಟ.!

ಬೆಳಗಾವಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ನಾಡದ್ರೋಹಿ ಎಂಇಎಸ್ ಪುಂಡಾಟ ನಡೆಸಿದೆ. ಕನ್ನಡ ರಾಜ್ಯೋತ್ಸವ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲಿ ಗಡಿ ವಿವಾದ ರಾಜಕೀಯ ಕಿಚ್ಚು ಹೊತ್ತಿಸಲು
ಉತ್ತರ ಕರ್ನಾಟಕ ಬೆಳಗಾವಿ

“ಅದ್ಧೂರಿಯಾಗಿ ಕಿತ್ತೂರು ಉತ್ಸವಕ್ಕೆ ಚಾಲನೆ”

There are many variations of passages of Lorem Ipsum available but the majority have suffered alteration in that some injected
Translate »