Karunadu Studio

ಉತ್ತರ ಕರ್ನಾಟಕ ಬಸನಗೌಡ ಪಾಟೀಲ ಯತ್ನಾಳ ಬೆಳಗಾವಿ ಬ್ರೇಕಿಂಗ್ ನ್ಯೂಸ್ ರಾಜಕೀಯ

ದೀಪ ಆರಿರುವವರ ಬಗ್ಗೆ ಮಾತನಾಡಲ್ಲ; ಯಡಿಯೂರಪ್ಪ ಆಪ್ತರಿಗೆ ಯತ್ನಾಳ ಟಾಂಗ್

ಬೆಳಗಾವಿ

ದೀಪ ಆರಿರುವವರ ಬಗ್ಗೆ ನಾನು ಯಾಕೆ ಮಾತನಾಡಲಿ ಎಂದು ಯಡಿಯೂರಪ್ಪ ಆಪ್ತರಿಗೆ ಬಸನಗೌಡ ಪಾಟೀಲ ಯತ್ನಾಳ, ಟಾಂಗ್ ಕೊಟ್ಟರು.

ಬೆಳಗಾವಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರೇಣುಕಾಚಾರ್ಯ ನಾವೇಲ್ಲ ಜವಾರಿ ಎಂಬ ಹೇಳಿಕೆಗೆ, ದೇಶದಲ್ಲಿ ‌ಹುಟ್ಟಿದವರು ಎಲ್ಲರೂ ಜವಾರಿನೆ. ಹೊರಗಿನಿಂದ ಬಂದವರು ಮಾತ್ರ ಹೈಬ್ರಿಡ್ ಎಂದು ಯತ್ನಾಳ ಹೇಳಿದರು.

ಸವದತ್ತಿ ಯಲ್ಲಮ್ಮನನ್ನು ನೆನಸಿಕೊಳ್ಳಿ. ಅದನ್ನು ಬಿಟ್ಟು ಬೇರೆ ಬೇರೆಯವರನ್ನು ಯಾಕೆ ನೆನಪು ಮಾಡ್ತಿರಿ ಎಂದು ಪರೋಕ್ಷವಾಗಿ ಯಡಿಯೂರಪ್ಪ ಆಪ್ತರಿಗೆ ಟಾಂಗ್ ಕೊಟ್ಟರು ಯತ್ನಾಳ.

ಕಿತ್ತೂರು ಕರ್ನಾಟಕದಲ್ಲಿ ಹೋರಾಟದ ಮೂಲಕ ಸಂದೇಶ ರವಾನೆ ವಿಚಾರವಾಗಿ, ನಾನು ಸಂದೇಶ ರವಾನೆ ಮಾಡಬೇಕು ಅಲ್ಲವೇ. ನಾವೇನು ತ್ಯಾಗಿ ನಾ! ಸನ್ಯಾಸಿ ನಾ! ನಾನು ಏನಾದ್ರು ಆಗಬೇಕು ಅನ್ನಕೊಂತಿನಿ. ಜನರಗೊಸ್ಕರ ಹೋರಾಟ ಮಾಡಬೇಕು ಎನ್ನುವ ಉದ್ದೇಶ ಇದೆ. ಯತ್ನಾಳ್ ಪ್ರತಿಷ್ಠೆ, ಅನ್ಯಾಯದ ವಿರುದ್ಧ ಹೋರಾಟ ಮಾಡ್ತಿನಿ. ನನ್ನದು ಇದರಲ್ಲಿ ಸ್ವಾರ್ಥ ಇದೆ. ನಾನೇನು ನಿಸ್ವಾರ್ಥಿ, ತ್ಯಾಗಿ ಮನುಷ್ಯ ಅಲ್ಲ‌ ಎಂದು ಹೇಳಿದರು.

karunadustudioeditor

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಉತ್ತರ ಕರ್ನಾಟಕ

ಫೈ ಓವರ್ ಕಾಮಗಾರಿಯ ರಾಡ್ ಬಿದ್ದು ಗಾಯಗೊಂಡಿದ್ದ ನಾಭಿರಾಜ್ ಸಾವು: ಸಾವಿನಲ್ಲೂ ಸಾರ್ಥಕತೆ ಮೆರೆದ ಎಎಸ್ಐ…

  • September 16, 2024
ಹುಬ್ಬಳ್ಳಿ ಫೈ ಓವರ್‌ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎ ಎಸ್ ಐ ನಾಭಿರಾಜ್ ದಯಣ್ಣವರ ( 59) ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್
Translate »