Karunadu Studio

ಅಪಘಾತ ಕರ್ನಾಟಕ ಬೆಳಗಾವಿ ರಾಷ್ಟ್ರೀಯ ಸುದ್ದಿ

ಆರ್ಮಿ ವಾಹನ ಅಪಘಾತ; ಐವರು ಯೋಧರ ಸಾವು

ಬೆಳಗಾವಿ

ಜಮ್ಮು-ಕಾಶ್ಮೀರ್ ಪುಂಚನಲ್ಲಿ ಆರ್ಮಿ ವಾಹನ ಅಪಘಾತವಾಗಿ ಐವರು ಯೋಧರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಮ್ಮು-ಕಾಶ್ಮೀರ್ ದ ಪುಂಚ್ ಪ್ರದೇಶದಲ್ಲಿ ಮಂಜುಗಡ್ಡೆಯಲ್ಲಿ ಜಾರಿ 300 ಅಡಿ ಕಂದಕಕ್ಕೆ ಆರ್ಮಿ ವಾಹನ ಬಿದ್ದಿದೆ. ವಾಹನದಲ್ಲಿದ್ದ ಮರಾಠಾ ರೆಜಮೇಂಟನ ಐವರು ಯೋಧರು ಸಾವನ್ನಪ್ಪಿದ್ದಾರೆ.  

ವಾಹನ ಅಪಘಾತದಲ್ಲಿ ಸಾವನ್ನಪ್ಪಿದ ಐವರಲ್ಲಿ ಮೂವರು ಕರ್ನಾಟದ ಯೋಧರು ಇದ್ದರು. ಬೆಳಗಾವಿಯ ಪಂತ ಬಾಳೆಕುಂದ್ರಿಯ ಧಯಾನಂದ ತಿರಕನ್ನವರ (45), ಉಡುಪಿಯ ಅನೂಪ (33) ಮತ್ತು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಮಹೇಶ ಮರಿಗುಂಡ (25) ಸಾವನ್ನಪ್ಪಿದ ಯೋಧರು.  

ಇನ್ನುಳಿದ ಇಬ್ಬರು ಮಹಾರಾಷ್ಟ್ರದ ನಾಗಪುರ ಮತ್ತು ಸಾತಾರ ಜಿಲ್ಲೆಯ ಯೋಧರು.  

karunadustudioeditor

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »