Karunadu Studio

ಉತ್ತರ ಕರ್ನಾಟಕ ಕರ್ನಾಟಕ ಬೆಳಗಾವಿ ರಾಜ್ಯ ಸುದ್ದಿ

ಪರಸ್ತ್ರೀ ಜೊತೆ ಓಡಿ ಹೋದ ಪ್ರಕರಣ; ಟ್ಯಾಟೂ ವಿಡಿಯೋ ವೈರಲ್‌

ಬೆಳಗಾವಿ

ಪರಸ್ತ್ರೀ ಜೊತೆಗೆ ಓಡಿ ಹೋದ ಪಂಚಾಯತಿ ಸದಸ್ಯೆ ಗಂಡ ಪ್ರಕರಣಕ್ಕೆ ಸಂಭಂದಪಟ್ಟಂತ ಓಡಿ ಹೋದವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿ ಘಟನೆ ನಡೆದಿತ್ತು. ಎರಡು ವಾರದ ಹಿಂದೆ ಅದೇ ಗ್ರಾಮ ಪಂಚಾಯತಿ ಸದಸ್ಯೆ ವಾಣಿಶ್ರೀ ಪತಿ ಬೇರೆ ಮಹಿಳೆಯೊಂದಿಗೆ ಓಡಿ ಹೋಗಿದ್ದನು. ಬಸವರಾಜ ಸೀತಮನಿ ಎಂಬಾತನೇ ಮಗನ ಜೊತೆಗೆ ಎಸ್ಕೇಪ್ ಆಗಿದ್ದವನು.

ಅದೇ ಗ್ರಾಮದ ಮಾಸಾಬಿ ಸೈಯದ್ ಎಂಬಾಕೆ ಜೊತೆಗೆ ಪರಾರಿ ಆಗಿದ್ದನು. ಮಾಸಾಬಿ ಸಹ ತನ್ನ ಮಕ್ಕಳು ಮತ್ತು ತನ್ನ ಪತಿಯ ಕಾರಿನೊಂದಿಗೆ ಬಸವರಾಜ ಜೊತೆ ಎಸ್ಕೇಪ್ ಆಗಿದ್ದಳು. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆ ಆಗಿದ್ದಾಳೆ ಅಂತಾ ಮಾಸಾಬಿ ಪತಿ ಆಸೀಫ್‌ ನಿಂದ ದೂರು ದಾಖಲು ಮಾಡಲಾಗಿತ್ತು.

ಬಸವರಾಜ ಭಾವಚಿತ್ರ ಇರೋ ಟ್ಯಾಟೋ ವಿಡಿಯೋ ಮತ್ತು ಮಾಸಾಬಿ ತನ್ನ ಕೈ ಮೇಲೆ ಬಸು ಅಂತಾ ಹಾಕೊಂಡಿರೋ ಟ್ಯಾಟೂ ವಿಡಿಯೋ ಈಗ ಫುಲ್‌ ವೈರಲ್ ಆಗ್ತಾ ಇದೆ.

karunadustudioeditor

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »