Karunadu Studio

ಕರ್ನಾಟಕ

ಕುಡಿಯುವ ನೀರು ಪೋಲಾಗದಂತೆ ನೋಡಿಕೊಳ್ಳುಬೇಕು – Praja Pragathi


ಮಧುಗಿರಿ:

     ಪ್ರತಿ ಕುಟುಂಬದ ಸದಸ್ಯರಿಗೂ 55 ಲೀಟರ್ ನಂತೆ ಗ್ರಾಮ ಪಂಚಾಯತಿಯಿಂದ ನೀರು ಬಿಡಲುಲಾಗುವುದು ಈ ನೀರನ್ನು ಪೋಲು ಆಗದಂತೆ ನಾಗರೀಕರು ನೋಡಿಕೊಳ್ಳಬೇಕೆಂದು ಮಧುಗಿರಿ ತಾಲ್ಲೂಕ್ ಮಿಡಿಗೇಶಿ ಹೋಬಳಿ ನೇರಳೇಕೆರೆ ಗ್ರಾಮ ಪಂಚಾಯತ್ತಿಯ ದಾಸೇನಹಳ್ಳಿಯ

    ಮನೆ ಮನೆ ಗಂಗೆಯೇಜನೆಯ ಉದ್ಗಾಟನೆ ಮಾಡುತ್ತಾ ಗ್ರಾಮ ನೈಮಲ್ಯ ಯೋಜನೆಯ ಇಂಜನೀಯರ್ ಭರತ್ ಗ್ರಾಮಸ್ಥರಿಗೆ ಕರೆ ನೀಡಿದರು.

    ನೇರಳೇಕೆರೆ ಗ್ರಾಮ ಪಂಚಾಯತ್ತಿಯ ಗ್ರಾಮ ಅಭಿವೃದ್ಧಿ ಅಧಿಕಾರಿಯಾದ ಆರ್ ರಜನಿಯವರು ಈ ಪೈಪ್ ಗಳಲ್ಲಿ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಯಾವುದೇರೀತಿ ಸಮಸ್ಯೆ ಬರುವುದಿಲ್ಲ, ಮುಂದಿನ ದಿನದಲ್ಲಿ ದಾಸೇನಹಳ್ಳಿಯಲ್ಲಿ ಪಿಲ್ಟರ್ ವಾಟರ್ ಆಳವಡಿಸಲಾಗುವುದು ಆಗಾ ಗ್ರಾಮಸ್ಥರು ಪಿಲ್ಲರ್ ನೀರನ್ನು ಸದ್ದು ಪಯೋಗಿ ಮಾಡಿಕೊಳ್ಳಿ ಎಂದು ದಾಸೇನಹಳ್ಳಿ ಗ್ರಾಮಸ್ಥರಿಗೆ ತಿಳಿಸಿದರು.

     ಮನೆ ಮನೆ ಗಂಗೆ ಯೋಜನೆಯ ಉದ್ಗಾಟನೆ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ತಿಯ ಅಧ್ಯಕ್ಷರಾದ ಇಂದ್ರಕುಮಾರ್ ಹಾಗೂ ಗ್ರಾಮ ಪಂಚಾಯತ್ತಿಯ ದಾಸೇನಹಳ್ಳಿ ಸದಸ್ಯ ರಾಜಶೇಖರ್ ಹಾಗೂ ಸದಸ್ಯೆ ಮಣಿಯಮ್ಮ ಗ್ರಾಮದ ಹಿರಿಯ ನಾಗರೀಕರಾದ ರಂಗಧಾಮಯ್ಯ ಹಾಜರಿ ಇದ್ದರು. ಜಲ ಜೀವನ್ ಆರ್ಗನರ್ರಾದ… ಉಪಸ್ಥಿತಿ ಇದ್ದರು ಗ್ರಾಮದ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರು ಹಾಗೂ ಗ್ರಾಮದ ನಾಗರೀಕರು ಉಪಸ್ಥಿತಿ ಇದ್ದರು..



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »