Karunadu Studio

ಕರ್ನಾಟಕ

ಕಸ ಕಡ್ಡಿಗಳಿಂದ ತುಂಬಿಹೋದ ಕಾರ್ಮಿಕ ಇಲಾಖೆ ಆವರಣ….!


ಮಧುಗಿರಿ:

    ಪಟ್ಟಣದ ಶಿರಾಗೇಟ್ ಬಳಿಯಿರುವ ಕಾರ್ಮಿಕ ಇಲಾಖೆಯ ಆವರಣದಲ್ಲಿ ಕಸ ಕಡ್ಡಿಗಳ ರಾಶಿ ಯಿಂದ ಕಳೆದ ಒಂದು ತಿಂಗಳಿನಿಂದ ಆವರಿಸಿ ಕೊಂಡಿದ್ದರು ಅಧಿಕಾರಿ ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಬೇಸರದ ಸಂಗತಿಯಾಗಿದೆ.ಕಚೇರಿಯ ಆವರಣದಲ್ಲಿ ಕಳೆದ ತಿಂಗಳು ಸಹಕಾರ ಸಚಿವರ ಕಾರ್ಯಕ್ರಮ ಆಯೋಜಿಸಲಾಗಿದ್ದಾಗ ಆವರಣವನ್ನು ಶುಚಿ ಗೊಳಿಸಲಾಗಿತ್ತು.

    ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಚೇರಿಯ ಸುತ್ತಮುತ್ತ ಶುಚಿತ್ವವನ್ನು ಕಾಪಾಡುವಂತೆ ಸಹಕಾರ ಅಧಿಕಾರಿಗಳಿಗೆ ಸೂಚಿಸಿದ್ದರು ಈ ಅಧಿಕಾರಿ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲಾ ನಂತರ ಎಂದಿನಂತೆ ಮತ್ತೆ ಅದೇ ಪರಿಸ್ಥಿತಿಯು ಮುಂದುವರೆದಿದ್ದರೂ ಸಹ ವಾರಕ್ಕೊಮ್ಮೆ ಬರುವ ಕಾರ್ಮಿಕ ಅಧಿಕಾರಿ ಫೈರೋಜ್ ಪಾಷ ಮಾತ್ರ ಏನೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.

   ಶುಚಿತ್ವದ ವಿಷಯವಾಗಿ ಅಧಿಕಾರಿಗೆ ಕರೆ ಮಾಡಿದರೆ ಈ ಕಟ್ಟಡ ನಮ್ಮದ್ದಲ್ಲಾ ಲೋಕಪಯೋಗಿ ಇಲಾಖೆ ಯವರಿಗೆ ಸೇರಿದ್ದಾಗಿದ್ದು ಅವರ ಗಮನಕ್ಕೆ ತರಲಾಗಿದೆ ಇನ್ನೆರೆಡು ಮೂರು ದಿನದಲ್ಲಿ ಅವರೇ ಕಸವನ್ನು ತೆರವು ಗೊಳಿಸಿ ಕೊಡುತ್ತಾರೆಂದು ಆರೈಕೆ ಉತ್ತರ ನೀಡುತ್ತಿದ್ದಾರೆ.ಆದರೆ ಕಚೇರಿಗೆ ಬರುವ ನೂರಾರು ಕಾರ್ಮಿಕರು ಕಸ ರಾಶಿಯಲ್ಲಿಯೇ ನಡೆದು ಕೊಂಡು ಹೋಗಬೇಕಾದ ವಾತವರಣ ಸೃಷ್ಟಿಯಾಗಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »