Karunadu Studio

ಕರ್ನಾಟಕ

ಬಿಪಿಸಿಎಲ್ ಅಂಕುರ್ ಫಂಡ್‌ಗೆ ಸಲಹೆಗಾರರಾಗಿ ಐಡಿಬಿಐ ಕ್ಯಾಪಿಟಲ್ ಮಾರ್ಕೆಟ್ಸ್ & ಸೆಕ್ಯುರಿಟೀಸ್ ಲಿಮಿಟೆಡ್ ನೇಮಕ


ಬೆಂಗಳೂರು 

ಬಿಪಿಸಿಎಲ್‌ ಅಂಕುರ್ ಫಂಡ್ಸ್‌ ಗೆ ಸಲಹೆಗಾರರಾಗಿ ಭಾರತ್‌ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(ಬಿಪಿಸಿಎಲ್)‌ ಐಡಿಬಿಐ ಕ್ಯಾಪಿಟಲ್‌ ಮತ್ತು ಸೆಕ್ಯೂರಿಟಿಸ್‌ ಲಿಮಿಟೆಡ್‌ (ಐಸಿಎಮ್‌ಎಸ್‌)ನ್ನು ನೇಮಕ ಮಾಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

ಬಿಪಿಸಿಎಲ್‌ ಅಂಕುರ್‍‌ ಫಂಡ್ಸ್‌ ನ್ನು ಭಾರತ್‌ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ವ್ಯವಹಾರ ಕ್ಷೇತ್ರಗಳಿಗೆ ಅನುಗುಣವಾದ ವಲಯಗಳಲ್ಲಿ ಕೆಲಸ ಮಾಡುವ ಹೆಚ್ಚಿನ ಸಾಮರ್ಥ್ಯದ ನವೋದ್ಯಮಗಳಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. 2016ರಿಂದ ಅಂಕುರ್‍‌ ಫಂಡ್ಸ್‌ 28 ಕೋಟಿ ರೂ ನೆರವಿನ ಮೂಲಕ 30ಕ್ಕೂ ಅಧಿಕ ನವೋದ್ಯಮಗಳಿಗೆ ಬೆಂಬಲ ನೀಡಿದೆ. 

ಪ್ರಮುಖ ಹಣಕಾಸು ಹಾಗೂ ಹೂಡಿಕೆ ಸಲಹಾ ಸಂಸ್ಥೆಯಾಗಿರುವ ಐಡಿಬಿಐ ಕ್ಯಾಪಿಟಲ್ ಮಾರ್ಕೆಟ್‌ ಮತ್ತು ಸೆಕ್ಯೂರಿಟಿಸ್‌ ಲಿಮಿಟೆಡ್(ಐಸಿಎಮ್‌ಎಸ್‌) ನವೋದ್ಯಮಗಳ ಆರಂಭಿಕ ಪ್ರಸ್ತಾವನೆ ಪರಿಶೀಲನೆ, ಹೂಡಿಕೆ ನಂತರದ ಮೇಲ್ವಿಚಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದರ ಜೊತೆಗೆ ಐಸಿಎಮ್‌ಎಸ್‌ ಭರವಸೆಯ ನವೋದ್ಯಮಕ್ಕೆ ಅಗತ್ಯವಾದ ಹೂಡಿಕೆ ಹಾಗೂ ಹಣಕಾಸು ಸಲಹೆಗಳು ಸಿಗುವಂತೆ ತಂತ್ರಾತ್ಮಕ ಬೆಂಬಲವನ್ನು ನೀಡಲಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »