Karunadu Studio

ಕರ್ನಾಟಕ

ಉಚಿತ ಸಿ ಇ ಟಿ ತರಬೇತಿ ನೀಡಿದ ಜಿ ಹೆಚ್ ಗುರು ಧರ್ಮಾರ್ಥ ಟ್ರಸ್ಟ್,


ಗುಬ್ಬಿ:

     ಗುಬ್ಬಿಯಲ್ಲಿ ಉಚಿತ ಸಿ ಇ ಟಿ ತರಬೇತಿ ನೀಡಿದ ಜಿ ಹೆಚ್ ಗುರು ಧರ್ಮಾರ್ಥ ಟ್ರಸ್ಟ್, 

     ಗುಬ್ಬಿ ಪಟ್ಟಣದಲ್ಲಿ ಕಳೆದ ದಶಕಗಳಿಂದ ಯಾವುದೇ ಜನಾಂಗದ ವ್ಯಕ್ತಿಗಳು ನಿಧನ ಹೊಂದಿದಲ್ಲಿ ಉಚಿತವಾಗಿ ಶವ ಯಾತ್ರೆಗೆ ಉಚಿತವಾಗಿ ಕೈಲಾಸ ರಥವನ್ನು ನೀಡುತ್ತಾ ಬಂದಿರುವ ಜಿ ಎಚ್ ಗುರು ಧರ್ಮಾರ್ಥ ಟ್ರಸ್ಟ್ ನ ಪ್ರಸನ್ನ ಕುಮಾರ್ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ,

     ಈ ವರ್ಷದಿಂದ ಉಚಿತವಾಗಿ ಸಿ ಇ ಟಿ ಪರೀಕ್ಷೆಗೆ ಉಚಿತವಾಗಿ ಕೋಚಿಂಗ್ ತರಗತಿಗಳನ್ನು ಪ್ರಾರಂಭಿಸಿದ್ದು ಬಾನುವಾರ ಬೆಳಿಗ್ಗೆ 11 ಗಂಟೆಯಲ್ಲಿ ಈ ತರಬೇತಿಯ ಸಮಾರೋಪ ಸಮಾರಂಭ ಟ್ರಸ್ಟ್ ನ ಕಚೇರಿಯಲ್ಲಿ ನೆಡೆಯಿತು ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿಯ ಸದಸ್ಯ ಜಿ ಆರ್ ಶಿವಕುಮಾರ್ ಮಾತನಾಡಿ ಗ್ರಾಮೀಣ ಭಾಗದಲ್ಲಿನ ಮಕ್ಕಳು ಪ್ರತೀಭಾವಂತರಾಗಿದ್ದು ಅವರಿಗೆ ಸೂಕ್ತ ಮಾರ್ಗದರ್ಶನ ದೊರೆತಲ್ಲಿ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚುಅಂಕಗಳನ್ನು ಗಳಿಸಲು ಸಹಕಾರಿಯಾಗುತ್ತದೆ ಎಂದರು ಈ ಕಾರ್ಯಕ್ರಮದಲ್ಲಿ ಪ್ರೊ ಚಂದ್ರಣ್ಣ,ದೀಪ ಪ್ರಸನ್ನ ಕುಮಾರ್, ಹಾಗೂ ಇತರರು ಭಾಗವಹಿಸಿದ್ದರು ಸುಮಾರು 60 ಕ್ಕೂ ಹೆಚ್ಚು ಮಕ್ಕಳುಗಳು 15 ದಿನಗಳಕಾಲ ತರಬೇತಿ ಪಡೆದರು,



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »