ಅಪಘಾತ ಅಪರಾಧ ಉತ್ತರ ಕರ್ನಾಟಕ ಕರ್ನಾಟಕ ಬೆಳಗಾವಿ ರಾಜ್ಯ ಸುದ್ದಿ ಫೆನಿ ಕುಡಿದ ಮತ್ತಿನಲ್ಲಿ ಅಣ್ಣತಮ್ಮಂದಿರ ಗಲಾಟೆ; ತಮ್ಮನ ಸಾವು ಬೆಳಗಾವಿ ಫೆನಿ ಕುಡಿದ ಮತ್ತಿನಲ್ಲಿ ಅಣ್ಣ ತಮ್ಮಂದಿರ ನಡುವೆ ಗಲಾಟೆಯಾಗಿ, ಆ ಗಲಾಟೆ ಸಾವಿನಲ್ಲಿ ಅಂತ್ಯವಾದ ಘಟನೆ ನಡೆದಿದೆ. ಫೆನಿ... BY karunadustudioeditor January 11, 2025 0 Comment
ಅಪಘಾತ ಉತ್ತರ ಕರ್ನಾಟಕ ಕರ್ನಾಟಕ ಬೆಳಗಾವಿ ರಾಜ್ಯ ಸುದ್ದಿ ಓವರ್ ಲೋಡ್; ಟ್ರ್ಯಾಕ್ಟರ್ ಪಲ್ಟಿ ಚಿಕ್ಕೋಡಿ ನಿಯಂತ್ರಣ ತಪ್ಪಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ... BY karunadustudioeditor January 10, 2025 0 Comment
ಅಪಘಾತ ಕರ್ನಾಟಕ ಮಂಗಳೂರು ರಾಜ್ಯ ಸುದ್ದಿ ಬೀಚ್ ಗೆ ಪ್ರವಾಸಕ್ಕೆ ಬಂದ ಮೂವರು ನೀರುಪಾಲು ಮಂಗಳೂರು ಮಂಗಳೂರು ಬೀಚ್ ಗೆ ಪ್ರವಾಸಕ್ಕೆ ಬಂದ ಮೂವರು ವ್ಯಕ್ತಿಗಳು ನೀರುಪಾಲಾಗಿದ್ದಾರೆ. ಮಂಗಳೂರು ಹೊರವಲಯದ ಕುಳಾಯಿ ಬಳಿಯ ಹೊಸಬೆಟ್ಟು ಬೀಚ್... BY karunadustudioeditor January 8, 2025 0 Comment
ಅಂತರಾಷ್ಟ್ರೀಯ ಅಪಘಾತ ರಾಷ್ಟ್ರೀಯ ಸುದ್ದಿ ಟಿಬೆಟ್ನಲ್ಲಿ ಪ್ರಬಲ ಭೂಕಂಪ: 53 ಜನ ಸಾವು, 60ಕ್ಕೂ... ಟಿಬೆಟ ಟಿಬೆಟ್ನಲ್ಲಿ ಪ್ರಬಲ ಭೂಕಂಪ ಸಮಭವಿಸಿದ್ದು. ಮಂಗಳವಾರ ಬೆಳಗಿನ ಜಾವ 6:35ರ ಸಮಯದಲ್ಲಿ ಈ ಭೂಕಂಪ ಸಂಭವಿಸಿದೆ. ರಿಕ್ಟಪ್ ಮಾಪಕದಲ್ಲಿ... BY karunadustudioeditor January 7, 2025 0 Comment
ಅಪಘಾತ ಉತ್ತರ ಕರ್ನಾಟಕ ವಿಜಯಪುರ ಸುದ್ದಿ ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳ ಸಾವು ವಿಜಯಪುರ ಕೃಷಿ ಹೊಂಡದಲ್ಲಿ ಮುಳುಗಿ ತಾಯಿ ಹಾಗೂ ಇಬ್ಬರು ಮಕ್ಕಳ ಸಾವನ್ನಪ್ಪಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ... BY karunadustudioeditor January 1, 2025 0 Comment
ಅಪಘಾತ ಉತ್ತರ ಕರ್ನಾಟಕ ಕರ್ನಾಟಕ ಬೆಳಗಾವಿ ರಾಜ್ಯ ಸುದ್ದಿ ಗ್ಯಾಸ್ ಸೊರಿಕೆ; ಬೆಂಕಿಯಿಂದ ಎರಡು ಬೈಕ್ʼಗೆ ಹಾನಿ; ತಪ್ಪಿದ... ಬೆಳಗಾವಿ ಬೆಳಗಾವಿಯಲ್ಲಿ ಗ್ಯಾಸ್ ಸೊರಿಕೆಯಿಂದ ಮನೆ ಮುಂದೆ ಬೆಂಕಿ ಹತ್ತಿಕೊಂಡಿದೆ ಆದರೆ ಭಾರಿ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಬೆಳಗಾವಿಯ ರಾಮತೀರ್ಥ... BY karunadustudioeditor December 31, 2024 0 Comment
ಅಪಘಾತ ಉತ್ತರ ಕರ್ನಾಟಕ ಕರ್ನಾಟಕ ಧಾರವಾಡ ರಾಜ್ಯ ಸುದ್ದಿ ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು: ಸಚಿವ ಸಂತೋಷ ಲಾಡ... ಹುಬ್ಬಳ್ಳಿ ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯ ಅಯ್ಯಪ್ಪ ದೇವಸ್ಥಾನದಲ್ಲಿ ಗ್ಯಾಸ್ ಸೋರಿಕೆಯಾಗಿ ಉಂಟಾದ ಸ್ಫೋಟದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ... BY karunadustudioeditor December 30, 2024 0 Comment
ಅಪಘಾತ ಉತ್ತರ ಕರ್ನಾಟಕ ಕರ್ನಾಟಕ ಬೆಳಗಾವಿ ರಾಜ್ಯ ಸುದ್ದಿ ಗೆಳೆಯರೊಂದಿಗೆ ಪಾರ್ಟಿಗೆ ಹೋಗಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು ಬೆಳಗಾವಿ ಗೆಳೆಯರೊಟ್ಟಿಗೆ ಪಾರ್ಟಿಗೆ ಹೋಗಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ... BY karunadustudioeditor December 29, 2024 0 Comment
ಅಪಘಾತ ಅಪರಾಧ ಕ್ರಿಮಿನಲ್ ರಾಷ್ಟ್ರೀಯ ಸುದ್ದಿ ಪತ್ನಿಗೆ ಬೆಂಕಿ ಹಚ್ಚಿ ಸುಟ್ಟ ಪತಿ ಮಹಾರಾಷ್ಟ್ರ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತಿ ಸುಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪರ್ಭನಿ ಜಿಲ್ಲೆಯಲ್ಲಿ ಗಂಗಕೇಡ... BY karunadustudioeditor December 29, 2024 0 Comment
ಅಪಘಾತ ಉತ್ತರ ಕರ್ನಾಟಕ ಕರ್ನಾಟಕ ಧಾರವಾಡ ರಾಜ್ಯ ಸುದ್ದಿ ಗಂಭೀರ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿ ಸಾವು ;... ಹುಬ್ಬಳ್ಳಿ ಉಣಕಲ್ನ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಾಲಾಧಾರಿಗಳು ಚಿಕೆತ್ಸೆ ಫಲಿಸದೇ ರವಿವಾರ... BY karunadustudioeditor December 29, 2024 0 Comment